ಕಾವ್ಯಕಷ್ಟ
Tuesday 24 May 2016
ಮಳೆಗಾಲ: ಒಂದು ಹಾಯಿಕು
ಆಷಾಢ ಸೂರ್ಯನ ಬಿಸಿಲ ಸುತ್ತಿಗೆ ಬಡಿದು
ಹದಗೊಂಡ ನೆಲದ ತಮಟೆಯ ಮೇಲೆ
ತನಿ ನುಡಿವ ಕುಂಭದ್ರೋಣ
Newer Posts
Older Posts
Home
Subscribe to:
Posts (Atom)